banner_image ×
SeaArt AI Empresa

A woman in a blue and pink sari with gold jewelry

ಖಂಡ್ರೆ ಬಡವರಿಗಾಗಿ ಏನೂ ಮಾಡಿಲ್ಲ'



ಭಾಲ್ಕಿಈಶ್ವರ ಖಂಡ್ರೆ ಲಿಂಗಾಯತರಿಗೆ ಏನು ಮಾಡಿದ್ದಾರೆ. ವೀರಶೈವ ಮಹಾಸಭಾದಿಂದ ಎಷ್ಟು ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಿಸಿದ್ದಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. "ಈಶ್ವರ ಖಂಡ್ರೆ ಅವರು ಲಿಂಗಾಯತ ಸಮುದಾಯದ ಬಡವರಿಗಾಗಿ ಏನೂ ಮಾಡಿಲ್ಲ. ರಾಜ್ಯದ ಬಿಜೆಪಿ ಲೀಡರ್ ಜೊತೆ ಹೊಂದಾಣಿಕೆಯಾಗಿದ್ದಾರೆ. ನನ್ನ ಕಾರ್ಖಾನೆಗೆ ನೋಟಿಸ್ ನೀಡಿ ಬಂದ್ ಮಾಡಿಸಿದ್ದಾರೆ. ನಾನು ಯಾರಿಗೂ ಅಂಜಿಲ್ಲ. ಈಶ್ವರ ಖಂಡ್ರೆಗಂತೂ ಅಂಜುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.

'ನಾನು ಮುಖ್ಯಮಂತ್ರಿ ಆದರೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ. ಜೋಳಿಗೆ ಹಿಡಿದ ಸ್ವಾಮೀಜಿಗಳ ಹಣ ತಿಂದವರು ಯಾರೂ ಉದ್ಧಾರ ಆಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಒಂದು ವರ್ಷ ಆಗಿದೆ. ಈಶ್ವರ ಖಂಡ್ರೆಗೆ ಧಮ್ ಇದ್ದರೆ ಬಿಎಸ್‌ಎಸ್‌ಕೆ =ಕಾರ್ಖಾನೆ ಆರಂಭಿಸಬೇಕು' ಎಂದು ಸವಾಲ ಹಾಕಿದರೂ.


'ಈಶ್ವರ ಖಂಡ್ರೆ ಅವರಿಂದ ಹೊಲಸು ರಾಜಕಾರಣ ನಡೆಯುತ್ತಿದೆ. ತಾಕತ್ತಿದ್ದರೆ ಲೋಕಸಭೆ ಚುನಾವಣೆಗೆ ಅವರೇ ಸ್ಪರ್ಧಿಸಬೇಕಿತ್ತು' ಎಂದರು. ಹಿಂದೂಗಳು ಒಂದಾಗಬೇಕು ಅಂದಾಗ ಮಾತ್ರ ದೇಶ ಉಳಿಯುತ್ತದೆ. ನಮ್ಮ ಅಭ್ಯರ್ಥಿ ಭಗವಂತ ಖೂಬಾ ಅಲ್ಲ ನರೇಂದ್ರ ಮೋದಿ. ಹಾಗಾಗಿ, ಎಲ್ಲರೂ ಮೋದಿ ಮುಖ ನೋಡಿ ಮತ ಹಾಕಿರಿ' ಎಂದು ಹೇಳಿದರು.

ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, 'ಈಶ್ವರ ಖಂಡ್ರೆ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಯನ್ನುತ್ತಾರೆ.

ಭಾಲ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು ಸವಾಲು ಹಾಕಿದರು.

 ಅವರು ಬೀದರ್‌ಗೆ ಹೋಗುವ ರಸ್ತೆ ಯಾರು ಮಾಡಿದ್ದಾರೆ' ಎಂದು ಪ್ರಶ್ನಿಸಿದರು. ತಂದೆ ಸುಳ್ಳು ಹೇಳುವುದರಲ್ಲಿ ನಂಬರ್ 1 ಇದ್ದರೆ ಮಗ 10 ನಂಬರಿ' ಇದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ,n.s.s.k.ಅಧ್ಯಕ್ಷ ಡಿ.ಕೆ. ಸಿದ್ರಾಮ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ವಂಕೆ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನೇಳಗೆ ಸೇರಿ ಹಲವರು ಹಾಜರಿದ್ದರು.ಸುಪ್ರಭಾತ ನ್ಯೂಸ್ ಭಾಲ್ಕಿ
chatIcon
Hay temas que solo nosotros debemos hablar.
Crear personaje de IA
image

ಖಂಡ್ರೆ ಬಡವರಿಗಾಗಿ ಏನೂ ಮಾಡಿಲ್ಲ' ಭಾಲ್ಕಿಈಶ್ವರ ಖಂಡ್ರೆ ಲಿಂಗಾಯತರಿಗೆ ಏನು ಮಾಡಿದ್ದಾರೆ. ವೀರಶೈವ ಮಹಾಸಭಾದಿಂದ ಎಷ್ಟು ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಿಸಿದ್ದಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು. ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. "ಈಶ್ವರ ಖಂಡ್ರೆ ಅವರು ಲಿಂಗಾಯತ ಸಮುದಾಯದ ಬಡವರಿಗಾಗಿ ಏನೂ ಮಾಡಿಲ್ಲ. ರಾಜ್ಯದ ಬಿಜೆಪಿ ಲೀಡರ್ ಜೊತೆ ಹೊಂದಾಣಿಕೆಯಾಗಿದ್ದಾರೆ. ನನ್ನ ಕಾರ್ಖಾನೆಗೆ ನೋಟಿಸ್ ನೀಡಿ ಬಂದ್ ಮಾಡಿಸಿದ್ದಾರೆ. ನಾನು ಯಾರಿಗೂ ಅಂಜಿಲ್ಲ. ಈಶ್ವರ ಖಂಡ್ರೆಗಂತೂ ಅಂಜುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು. 'ನಾನು ಮುಖ್ಯಮಂತ್ರಿ ಆದರೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ. ಜೋಳಿಗೆ ಹಿಡಿದ ಸ್ವಾಮೀಜಿಗಳ ಹಣ ತಿಂದವರು ಯಾರೂ ಉದ್ಧಾರ ಆಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಒಂದು ವರ್ಷ ಆಗಿದೆ. ಈಶ್ವರ ಖಂಡ್ರೆಗೆ ಧಮ್ ಇದ್ದರೆ ಬಿಎಸ್‌ಎಸ್‌ಕೆ =ಕಾರ್ಖಾನೆ ಆರಂಭಿಸಬೇಕು' ಎಂದು ಸವಾಲ ಹಾಕಿದರೂ. 'ಈಶ್ವರ ಖಂಡ್ರೆ ಅವರಿಂದ ಹೊಲಸು ರಾಜಕಾರಣ ನಡೆಯುತ್ತಿದೆ. ತಾಕತ್ತಿದ್ದರೆ ಲೋಕಸಭೆ ಚುನಾವಣೆಗೆ ಅವರೇ ಸ್ಪರ್ಧಿಸಬೇಕಿತ್ತು' ಎಂದರು. ಹಿಂದೂಗಳು ಒಂದಾಗಬೇಕು ಅಂದಾಗ ಮಾತ್ರ ದೇಶ ಉಳಿಯುತ್ತದೆ. ನಮ್ಮ ಅಭ್ಯರ್ಥಿ ಭಗವಂತ ಖೂಬಾ ಅಲ್ಲ ನರೇಂದ್ರ ಮೋದಿ. ಹಾಗಾಗಿ, ಎಲ್ಲರೂ ಮೋದಿ ಮುಖ ನೋಡಿ ಮತ ಹಾಕಿರಿ' ಎಂದು ಹೇಳಿದರು. ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, 'ಈಶ್ವರ ಖಂಡ್ರೆ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಯನ್ನುತ್ತಾರೆ. ಭಾಲ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು ಸವಾಲು ಹಾಕಿದರು. ಅವರು ಬೀದರ್‌ಗೆ ಹೋಗುವ ರಸ್ತೆ ಯಾರು ಮಾಡಿದ್ದಾರೆ' ಎಂದು ಪ್ರಶ್ನಿಸಿದರು. ತಂದೆ ಸುಳ್ಳು ಹೇಳುವುದರಲ್ಲಿ ನಂಬರ್ 1 ಇದ್ದರೆ ಮಗ 10 ನಂಬರಿ' ಇದ್ದಾರೆ ಎಂದು ವ್ಯಂಗ್ಯವಾಡಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ,n.s.s.k.ಅಧ್ಯಕ್ಷ ಡಿ.ಕೆ. ಸಿದ್ರಾಮ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ವಂಕೆ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನೇಳಗೆ ಸೇರಿ ಹಲವರು ಹಾಜರಿದ್ದರು.ಸುಪ್ರಭಾತ ನ್ಯೂಸ್ ಭಾಲ್ಕಿ

avatar
S
Santosh Belure
Prompts
Copiar prompts
ಖಂಡ್ರೆ ಬಡವರಿಗಾಗಿ ಏನೂ ಮಾಡಿಲ್ಲ' ಭಾಲ್ಕಿಈಶ್ವರ ಖಂಡ್ರೆ ಲಿಂಗಾಯತರಿಗೆ ಏನು ಮಾಡಿದ್ದಾರೆ . ವೀರಶೈವ ಮಹಾಸಭಾದಿಂದ ಎಷ್ಟು ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಿಸಿದ್ದಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು . ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು . "ಈಶ್ವರ ಖಂಡ್ರೆ ಅವರು ಲಿಂಗಾಯತ ಸಮುದಾಯದ ಬಡವರಿಗಾಗಿ ಏನೂ ಮಾಡಿಲ್ಲ . ರಾಜ್ಯದ ಬಿಜೆಪಿ ಲೀಡರ್ ಜೊತೆ ಹೊಂದಾಣಿಕೆಯಾಗಿದ್ದಾರೆ . ನನ್ನ ಕಾರ್ಖಾನೆಗೆ ನೋಟಿಸ್ ನೀಡಿ ಬಂದ್ ಮಾಡಿಸಿದ್ದಾರೆ . ನಾನು ಯಾರಿಗೂ ಅಂಜಿಲ್ಲ . ಈಶ್ವರ ಖಂಡ್ರೆಗಂತೂ ಅಂಜುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು . 'ನಾನು ಮುಖ್ಯಮಂತ್ರಿ ಆದರೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ . ಜೋಳಿಗೆ ಹಿಡಿದ ಸ್ವಾಮೀಜಿಗಳ ಹಣ ತಿಂದವರು ಯಾರೂ ಉದ್ಧಾರ ಆಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು . ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಒಂದು ವರ್ಷ ಆಗಿದೆ . ಈಶ್ವರ ಖಂಡ್ರೆಗೆ ಧಮ್ ಇದ್ದರೆ ಬಿಎಸ್‌ಎಸ್‌ಕೆ =ಕಾರ್ಖಾನೆ ಆರಂಭಿಸಬೇಕು' ಎಂದು ಸವಾಲ ಹಾಕಿದರೂ . 'ಈಶ್ವರ ಖಂಡ್ರೆ ಅವರಿಂದ ಹೊಲಸು ರಾಜಕಾರಣ ನಡೆಯುತ್ತಿದೆ . ತಾಕತ್ತಿದ್ದರೆ ಲೋಕಸಭೆ ಚುನಾವಣೆಗೆ ಅವರೇ ಸ್ಪರ್ಧಿಸಬೇಕಿತ್ತು' ಎಂದರು . ಹಿಂದೂಗಳು ಒಂದಾಗಬೇಕು ಅಂದಾಗ ಮಾತ್ರ ದೇಶ ಉಳಿಯುತ್ತದೆ . ನಮ್ಮ ಅಭ್ಯರ್ಥಿ ಭಗವಂತ ಖೂಬಾ ಅಲ್ಲ ನರೇಂದ್ರ ಮೋದಿ . ಹಾಗಾಗಿ , ಎಲ್ಲರೂ ಮೋದಿ ಮುಖ ನೋಡಿ ಮತ ಹಾಕಿರಿ' ಎಂದು ಹೇಳಿದರು . ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ , 'ಈಶ್ವರ ಖಂಡ್ರೆ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಯನ್ನುತ್ತಾರೆ . ಭಾಲ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು ಸವಾಲು ಹಾಕಿದರು . ಅವರು ಬೀದರ್‌ಗೆ ಹೋಗುವ ರಸ್ತೆ ಯಾರು ಮಾಡಿದ್ದಾರೆ' ಎಂದು ಪ್ರಶ್ನಿಸಿದರು . ತಂದೆ ಸುಳ್ಳು ಹೇಳುವುದರಲ್ಲಿ ನಂಬರ್ 1 ಇದ್ದರೆ ಮಗ 10 ನಂಬರಿ' ಇದ್ದಾರೆ ಎಂದು ವ್ಯಂಗ್ಯವಾಡಿದರು . ಮಾಜಿ ಶಾಸಕ ಪ್ರಕಾಶ ಖಂಡ್ರೆ , n . s . s . k . ಅಧ್ಯಕ್ಷ ಡಿ . ಕೆ . ಸಿದ್ರಾಮ ಮಾತನಾಡಿದರು . ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ , ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ವಂಕೆ , ಬಿಜೆಪಿ ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ , ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನೇಳಗೆ ಸೇರಿ ಹಲವರು ಹಾಜರಿದ್ದರು . ಸುಪ್ರಭಾತ ನ್ಯೂಸ್ ಭಾಲ್ಕಿ
INFO
Prompts
ಖಂಡ್ರೆ ಬಡವರಿಗಾಗಿ ಏನೂ ಮಾಡಿಲ್ಲ' ಭಾಲ್ಕಿಈಶ್ವರ ಖಂಡ್ರೆ ಲಿಂಗಾಯತರಿಗೆ ಏನು ಮಾಡಿದ್ದಾರೆ. ವೀರಶೈವ ಮಹಾಸಭಾದಿಂದ ಎಷ್ಟು ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಿಸಿದ್ದಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು. ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. "ಈಶ್ವರ ಖಂಡ್ರೆ ಅವರು ಲಿಂಗಾಯತ ಸಮುದಾಯದ ಬಡವರಿಗಾಗಿ ಏನೂ ಮಾಡಿಲ್ಲ. ರಾಜ್ಯದ ಬಿಜೆಪಿ ಲೀಡರ್ ಜೊತೆ ಹೊಂದಾಣಿಕೆಯಾಗಿದ್ದಾರೆ. ನನ್ನ ಕಾರ್ಖಾನೆಗೆ ನೋಟಿಸ್ ನೀಡಿ ಬಂದ್ ಮಾಡಿಸಿದ್ದಾರೆ. ನಾನು ಯಾರಿಗೂ ಅಂಜಿಲ್ಲ. ಈಶ್ವರ ಖಂಡ್ರೆಗಂತೂ ಅಂಜುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು. 'ನಾನು ಮುಖ್ಯಮಂತ್ರಿ ಆದರೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ. ಜೋಳಿಗೆ ಹಿಡಿದ ಸ್ವಾಮೀಜಿಗಳ ಹಣ ತಿಂದವರು ಯಾರೂ ಉದ್ಧಾರ ಆಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಒಂದು ವರ್ಷ ಆಗಿದೆ. ಈಶ್ವರ ಖಂಡ್ರೆಗೆ ಧಮ್ ಇದ್ದರೆ ಬಿಎಸ್‌ಎಸ್‌ಕೆ =ಕಾರ್ಖಾನೆ ಆರಂಭಿಸಬೇಕು' ಎಂದು ಸವಾಲ ಹಾಕಿದರೂ. 'ಈಶ್ವರ ಖಂಡ್ರೆ ಅವರಿಂದ ಹೊಲಸು ರಾಜಕಾರಣ ನಡೆಯುತ್ತಿದೆ. ತಾಕತ್ತಿದ್ದರೆ ಲೋಕಸಭೆ ಚುನಾವಣೆಗೆ ಅವರೇ ಸ್ಪರ್ಧಿಸಬೇಕಿತ್ತು' ಎಂದರು. ಹಿಂದೂಗಳು ಒಂದಾಗಬೇಕು ಅಂದಾಗ ಮಾತ್ರ ದೇಶ ಉಳಿಯುತ್ತದೆ. ನಮ್ಮ ಅಭ್ಯರ್ಥಿ ಭಗವಂತ ಖೂಬಾ ಅಲ್ಲ ನರೇಂದ್ರ ಮೋದಿ. ಹಾಗಾಗಿ, ಎಲ್ಲರೂ ಮೋದಿ ಮುಖ ನೋಡಿ ಮತ ಹಾಕಿರಿ' ಎಂದು ಹೇಳಿದರು. ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, 'ಈಶ್ವರ ಖಂಡ್ರೆ ನಾನು ಅಭಿವೃದ್ಧಿ ಕೆಲಸ ಮಾಡಿಲ್ಲ ಯನ್ನುತ್ತಾರೆ. ಭಾಲ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು ಸವಾಲು ಹಾಕಿದರು. ಅವರು ಬೀದರ್‌ಗೆ ಹೋಗುವ ರಸ್ತೆ ಯಾರು ಮಾಡಿದ್ದಾರೆ' ಎಂದು ಪ್ರಶ್ನಿಸಿದರು. ತಂದೆ ಸುಳ್ಳು ಹೇಳುವುದರಲ್ಲಿ ನಂಬರ್ 1 ಇದ್ದರೆ ಮಗ 10 ನಂಬರಿ' ಇದ್ದಾರೆ ಎಂದು ವ್ಯಂಗ್ಯವಾಡಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ,n.s.s.k.ಅಧ್ಯಕ್ಷ ಡಿ.ಕೆ. ಸಿದ್ರಾಮ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ವಂಕೆ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನೇಳಗೆ ಸೇರಿ ಹಲವರು ಹಾಜರಿದ್ದರು.ಸುಪ್ರಭಾತ ನ್ಯೂಸ್ ಭಾಲ್ಕಿ
Etiqueta negativa
(tree,mountain:2.0),anime,cartoon,painting,(video game:1.3),unreal engine,(worst quality:2),(low quality:2),(normal quality:2),(deformed, distorted, disfigured:1.3),close up,portrait,lowres,ng_deepnegative_v1_75t,
Escala CFG
6
Pasos
25
Recolector
DPM++ 2M Karras
Semilla
526151302
Clip Skip
1
Tamaño de imagen
431 X 768
Modelo
Level4
Generar
Tamaño
848X1536
Fecha
May 1, 2024
Modo
Por defecto
Tipo
upscale
Checkpoint & LoRA
Level4
Checkpoint
Level4
Aparna
LORA
Aparna
#Realista
0 comentario(s)
0
0
0

Apps de AI Rápido de SeaArt

ai_video_generationimg
Generación de videos con IA

Libera tu imaginación, la IA creará maravillas visuales para ti

face_swap_titleimg
Cambio de cara en línea gratis

Crea rápidamente videos y fotos de cambio de cara divertidos y realistas

changePersonimg
Cambiar a la persona en la foto

Reemplaza fácilmente a la persona en cualquier foto con IA.

cartoon_avatar_h1img
Creador de avatares de dibujos animados

Convierte tus fotos en avatares de dibujos animados únicos al instante.

image2lineartimg
Imagen a arte lineal

Convierte fácilmente cualquier imagen en arte lineal elegante

fuse_anyoneimg
Fusión de imágenes con IA

Combina dos imágenes en una nueva y sorprendente visualización con AI Image Fusion.

Explora más aplicaciones AI 

Recomendaciones relacionadas

ControlNet
avatar
S
Santosh Belure
0
0
ControlNet
avatar
I
It's me Rj
0
0
ControlNet
avatar
S
Sunil Kumar
1
2
ControlNet
avatar
S
Sunil Patole
0
0
ControlNet
avatar
A
AKASH
0
3
ControlNet
avatar
O
ObeyOrBeWhipped
0
0
ControlNet
avatar
A
avatar_frame
AILifeguru Malayalam
0
0
ControlNet
avatar
A
amit mail
0
0
ControlNet
avatar
H
heyy joe
0
0
ControlNet
avatar
M
mohammad khaled
1
1
ControlNet
avatar
M
MrAiGuy
0
0
ControlNet
avatar
H
Hot Girls
0
1
ControlNet
avatar
G
Govind Kumawat
0
0
ControlNet
avatar
V
VTheCreator
2
1
ControlNet
avatar
S
sex top
0
0
ControlNet
avatar
A
AI creater
0
6
ControlNet
avatar
D
Designer70971
0
1
ControlNet
avatar
V
Vijay
0
1
ControlNet
avatar
S
Sanket Sonawane
0
0
ControlNet
avatar
V
Vish10
0
0
ControlNet
avatar
I
impulse
0
0
ControlNet
avatar
U
avatar_frame
Utkarsh Kate
0
0
ControlNet
avatar
S
Shivang Chimaniya
0
1
ControlNet
avatar
D
Desi_Cafe
0
4
ControlNet
avatar
S
Sunil Patole
0
0
ControlNet
avatar
S
Shobha S
0
0
ControlNet
avatar
V
Vaishali Nikil
0
0
ControlNet
avatar
A
Amay Dhamnak
0
0
ControlNet
avatar
C
Chicky
0
0
ControlNet
avatar
M
Monisha _Majumder
0
0
ControlNet
avatar
S
Sanjay Maal
0
2
ControlNet
avatar
I
It's me Rj
0
1
ControlNet
logo
Español
Aplicación
Crear imagen Personajes AI Swift AI Entrenamiento de modelos Canvas Aplicación rápida Flujo de trabajo
Sobre él/ella
Estudio Clasificación Chat IA AI blog AI noticias
Ayuda
Guías Servicio al cliente
Obtener aplicación
icon
Download on the
APP Store
icon
GET IT ON
Google Play
Síguenos
iconiconiconiconiconiconicon
© 2025 SeaArt, Inc.
Copyright Policy
Términos
Privacidad 特定商取引法 資金決済法に基づく表示
Más